| ಕಚೇರಿ ಹೆಸರು | ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್ |
| ಕಚೇರಿ ವಿಳಾಸ | ಗ್ರಾಮೀಣಾಭಿವೃದ್ಧಿ ಭವನ 4ನೇ ಮತ್ತು 5ನೇ ಮಹಡಿ, ಆನಂದ್ ರಾವ್ ವೃತ್ತ, ಬೆಂಗಳೂರು-560009. |
ಸಂಸ್ಥೆಯಲ್ಲಿ ಈ ಕೆಳಕಂಡ ಅಧಿಕಾರಿಗಳನ್ನು ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
| ಕ್ರಮ ಸಂಖ್ಯೆ | ಕಛೇರಿ | ಸಾರ್ವಜನಿಕ ಮಾಹಿತಿ ಅಧಿಕಾರಿ | ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ | ಮೇಲ್ಮನವಿ ಪ್ರಾಧಿಕಾರ |
1. |
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಎಲ್ಲಾ ವಿಭಾಗ ಮತ್ತು ಉಪ ವಿಭಾಗಗಳು. |
ಆಯಾ ವಿಭಾಗಗಳ ಕಾರ್ಯಪಾಲಕ ಅಭಿಯಂತರರು/ ಯೋಜನಾ ನಿರ್ದೇಶಕರುಗಳು. |
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಆಯಾ ಉಪ ವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು/ಯೋಜನಾ ಕಾರ್ಯನಿರ್ವಾಹಕರುಗಳು. |
ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಆಯಾ ವಲಯಗಳ ಅಧೀಕ್ಷಕ ಅಭಿಯಂತರರುಗಳು. |
| 2. | ಕೇಂದ್ರ ಕಛೇರಿ. | ಶ್ರೀ ಕೆ.ಎಸ್.ನಾಗರಾಜು ಸಹಾಯಕ ಕಾರ್ಯಪಾಲಕ ಅಭಿಯಂತರರು. ಕೇಂದ್ರ ಕಚೇರಿ |
ಶ್ರೀ ಚಂದಪ್ಪ ಲೆಕ್ಕಪರಿಶೋಧಕ ಅಧಿಕಾರಿ. |
ಶ್ರೀ ಎಸ್.ಪಿ.ರಾಜಣ್ಣ ಮುಖ್ಯ ಅಭಿಯಂತರರು (ಉತ್ತರ). |
ಮಾಹಿತಿ ಹಕ್ಕು ಅಧಿನಿಯಮದ ಸುತ್ತೋಲೆಗಳು
| ಫೋಟೋ ಗ್ಯಾಲರಿ | |
| ವ್ಯವಸ್ಥಾಪಕ ನಿರ್ದೇಶಕರಿಂದ ಸಭೆ ಮತ್ತು ಪರಿವೀಕ್ಷಣೆ | |
| ಕಂಪ್ಯೂಟರ್ ತರಬೇತಿ | ಮುಂದಿನ ಯೋಜನೆಗಳು |
| ಪೂರ್ಣಗೊಂಡ ಯೋಜನೆಗಳು | ಹಿಂದಿನ ಪರಿಶೀಲನೆಯ ಫೋಟೋಗಳು |
| ಕೆ.ಆರ್.ಐ.ಡಿ.ಎಲ್ ನ ಹೆಮ್ಮೆಯ ಕ್ಷಣಗಳು |
|
ಕೆ.ಆರ.ಐ.ಡಿ.ಎಲ್ ಗ್ರಾಮೀಣಾಭಿವೃದ್ಧಿ ಭವನ 4ನೇ ಮತ್ತು 5ನೇ ಮಹಡಿ, ಆನಂದ್ ರಾವ್ ವೃತ್ತ, ಬೆಂಗಳೂರು-560009. |